ಉಪಯುಕ್ತ ಮಾಹಿತಿಗಳು
19 mins ago
ಮೈಸೂರು ಮಹಿಳಾ ಪೊಲೀಸ್ ಠಾಣೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಭೇಟಿ: ಮೂಲಭೂತ ಸೌಕರ್ಯ ಪರಿಶೀಲನೆ
ಮೈಸೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಮೈಸೂರು ನಗರ ಪ್ರವಾಸದ ವೇಳೆ ಇಲ್ಲಿನ ನೆಹರೂ…
ಉಪಯುಕ್ತ ಮಾಹಿತಿಗಳು
25 mins ago
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ: ಭಕ್ತರ ಸುರಕ್ಷತೆಗೆ ಪೊಲೀಸರ ವಿಶೇಷ ಸಂಚಾರ ಕ್ರಮ
ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ವಾರ್ಷಿಕ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ನಂದವರಂ…
ಉಪಯುಕ್ತ ಮಾಹಿತಿಗಳು
28 mins ago
ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ
ಮೈಸೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ನಗರಾಭಿವೃದ್ಧಿ ಸಚಿವರಾದ…
ಜಿಲ್ಲಾ ಸುದ್ದಿ
32 mins ago
ರಾಮಸ್ವಾಮಿ ವೃತ್ತದಲ್ಲಿ ಸಂಚಾರ ಜಾಗೃತಿ; ಹೆಲ್ಮೆಟ್, ಸೀಟ್ಬೆಲ್ಟ್ ಧರಿಸಲು ಪೊಲೀಸರ ಮನವಿ
ಮೈಸೂರು: ನಗರದ ರಾಮಸ್ವಾಮಿ ವೃತ್ತದಲ್ಲಿ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆ ಹಾಗೂ 93.5 ರೆಡ್ ಎಫ್ಎಂ ಸಹಯೋಗದೊಂದಿಗೆ ಸಾರ್ವಜನಿಕ ಸಂಚಾರ…
ಉಪಯುಕ್ತ ಮಾಹಿತಿಗಳು
34 mins ago
47 ಹೊರಗುತ್ತಿಗೆ ನೌಕರರಿಗೆ ‘ನೇರಪಾವತಿ’ ಆದೇಶ ಪ್ರತಿ ವಿತರಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ
ಯಾದಗಿರಿ: ನಗರದ ಸೌಂದರ್ಯೀಕರಣ ಹಾಗೂ ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನೇರಪಾವತಿ ವ್ಯವಸ್ಥೆ ಕಲ್ಪಿಸುವ ಮೂಲಕ ಸರ್ಕಾರ ಸಿಹಿ ಸುದ್ದಿ…
ಟ್ರೆಂಡಿಂಗ್ ಸುದ್ದಿಗಳು
37 mins ago
1.90 ಕೋಟಿ ಬಾಕಿ ಪಾವತಿಸದ PWD ಕಚೇರಿಗೆ ಕೋರ್ಟ್ ಅಟ್ಯಾಚ್ಮೆಂಟ್; ಕಚೇರಿ ಖಾಲಿ ಮಾಡಿದ ಸಿಬ್ಬಂದಿ!
ಯಾದಗಿರಿ: ಗುತ್ತಿಗೆದಾರರೊಬ್ಬರಿಗೆ ಪಾವತಿಸಬೇಕಿದ್ದ ಸುಮಾರು ₹1.90 ಕೋಟಿ ಮೊತ್ತದ ಬಾಕಿ ಹಣವನ್ನು ನೀಡದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಯಾದಗಿರಿಯ…
ಉಪಯುಕ್ತ ಮಾಹಿತಿಗಳು
42 mins ago
ಆಗಸ್ಟ್ 30 ರಂದು ನೀಟ್-ಪಿಜಿ ಪರೀಕ್ಷೆ, 3 ಕೇಂದ್ರಗಳಲ್ಲಿ 557 ಪರೀಕ್ಷಾರ್ಥಿಗಳು: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ
ದಾವಣಗೆರೆ: ಕಂಪ್ಯೂಟರ್ ಆಧಾರಿತ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆ (NEET-PG) ಆಗಸ್ಟ್ 30 ರಂದು ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಶಿಸ್ತು…
ಉಪಯುಕ್ತ ಮಾಹಿತಿಗಳು
47 mins ago
ಸೈನಿಕರ ತ್ಯಾಗ ಮತ್ತು ಸೇವೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರೇರಣೆ: ನಾಗಮಂಗಲ ತಹಸೀಲ್ದಾರ್ ಲೆ. ಕರ್ನಲ್ ಅಶೋಕ್ ಯು.ಎಸ್.
ಮೈಸೂರು: “ದೇಶದ ಗಡಿಯಲ್ಲಿ ಸೈನಿಕರು ಹಗಲು-ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದರಿಂದಲೇ ದೇಶದ ಕೋಟ್ಯಂತರ ಜನರು…
ಉಪಯುಕ್ತ ಮಾಹಿತಿಗಳು
1 day ago
ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಪರ್ಸೀನ್ ಬೋಟ್ ಮುಳುಗಡೆ – 27 ಮೀನುಗಾರರ ಸಾಹಸಿಕ ರಕ್ಷಣೆ
ಉಡುಪಿ: ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾದ ಪರಿಣಾಮ ಪರ್ಸೀನ್ ಬೋಟ್ವೊಂದು ನೀರುಪಾಲಾದ ದಾರುಣ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ…
ಜಿಲ್ಲಾ ಸುದ್ದಿ
1 day ago
ಮಡಿಕೇರಿಯ ಸ್ಟೋನ್ ಹಿಲ್: ಕಸದ ಗುಡ್ಡವೇ? ಅಪಾಯದ ಬೆಟ್ಟವೇ? – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಮಡಿಕೇರಿ: ಕೊಡಗಿನ ಹೆಮ್ಮೆಯ ಮಡಿಕೇರಿ ನಗರದ ಅಂಚಿನಲ್ಲಿರುವ ‘ಸ್ಟೋನ್ ಹಿಲ್’ ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿಗಳು ಗುಡ್ಡದಂತಾಗಿದ್ದು, ಸ್ವಚ್ಛತೆಯ…









