ರಾಜ್ಯ ಸುದ್ದಿ
3 hours ago
ಹೃದಯ ವಿದ್ರಾವಕ ಘಟನೆ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ!
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ ವಸಿಷ್ಠ ಸೇತುವೆ ಮೇಲೆ ತಡರಾತ್ರಿ ದಂಪತಿಯೊಂದು ತಮ್ಮ 3 ವರ್ಷದ ಕಂದಮ್ಮನನ್ನು ಬಿಟ್ಟು…
ಜಿಲ್ಲಾ ಸುದ್ದಿ
3 hours ago
ಉಪ್ಪಿನಂಗಡಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಕಳೆದುಹೋಗಿದ್ದ 4 ಪವನ್ ಚಿನ್ನ ಪತ್ತೆ, ಆರೋಪಿ ಬಂಧನ
ಉಪ್ಪಿನಂಗಡಿ ಬಸ್ ತಂಗುದಾಣದ ಬಳಿ ಕಳೆದುಹೋಗಿದ್ದ ಮಹಿಳೆಯೊಬ್ಬರ ಪರ್ಸ್, ಚಿನ್ನಾಭರಣ ಹಾಗೂ ನಗದಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ…
ಜಿಲ್ಲಾ ಸುದ್ದಿ
3 hours ago
ಹಾನಗಲ್ ಕಾಯ್ದಿಟ್ಟ ಅರಣ್ಯದಲ್ಲಿ ಚಿರತೆ ಅನುಮಾನಾಸ್ಪದ ಸಾವು: ಅಂತರ್ಸಂಘರ್ಷದಿಂದ ಸಾವು ಶಂಕೆ
ಹಾನಗಲ್ ತಾಲೂಕಿನ ಅರೇಗೊಪ್ಪ ಶಾಖೆಯ ದಶರಥಕೊಪ್ಪ ಗಸ್ತಿನ ರಾಮತೀರ್ಥ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ.109ರಲ್ಲಿ ಸುಮಾರು 2ರಿಂದ…
ಉಪಯುಕ್ತ ಮಾಹಿತಿಗಳು
3 hours ago
NEET-UG 2026: ಶಿರಸಿಯ ಲಯನ್ಸ್ ಪಿಯು ಕಾಲೇಜಿನ 5 ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ!
ಶಿರಸಿಯ ನಗರದ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿಯು ಕಾಲೇಜಿನ ಐವರು ಪ್ರತಿಭಾವಂತ ವಿದ್ಯಾರ್ಥಿಗಳು NEET-UG 2026 ಪರೀಕ್ಷೆಯಲ್ಲಿ…
ಜಿಲ್ಲಾ ಸುದ್ದಿ
3 hours ago
ವೃದ್ಧಾಪ್ಯ ವೇತನಕ್ಕಾಗಿ ವೃದ್ಧರ ಪರದಾಟ: ಮೂರು ತಿಂಗಳಿಂದ ಹಣವಿಲ್ಲದೆ ಶಾಲಾ-ಕಚೇರಿಗಳಿಗೆ ಅಲೆದಾಟ
ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರು ನಗರ ಹಾಗೂ ತಾಲೂಕಿನಾದ್ಯಂತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನೇ ಆಸರೆಯಾಗಿ ನಂಬಿಕೊಂಡಿರುವ ವೃದ್ಧರು, ಅಂಗವಿಕಲರು…
ಜಿಲ್ಲಾ ಸುದ್ದಿ
3 hours ago
ಪೋಲಿಸ್ ಮೀಟ್ನಲ್ಲಿ ರಾಣೇಬೆನ್ನೂರಿನ ಕೃಷ್ಣ ರೆಡ್ಡಿಗೆ ಪ್ರಥಮ ಸ್ಥಾನ: ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ
ದಾವಣಗೆರೆ ಪೂರ್ವ ವಲಯ ಮಟ್ಟದಲ್ಲಿ ನಡೆದ ಪೊಲೀಸ್ ಮೀಟ್–2026ರ ಫೋಟೊಗ್ರಫಿ ವಿಭಾಗದ ಸ್ಪರ್ಧೆಯಲ್ಲಿ ರಾಣೇಬೆನ್ನೂರು ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಯಾದ…
ಉಪಯುಕ್ತ ಮಾಹಿತಿಗಳು
3 hours ago
ಮಕ್ಕಳು ಪೋಷಕರ ಮಾತುಗಳನ್ನು ತಿರಸ್ಕರಿಸಬಾರದು: ಡಾ. ಎಚ್. ತುಕಾರಾಂ
ನಮ್ಮ ಕುಟುಂಬ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಅವಲಹಳ್ಳಿಯ ಮುನೇಶ್ವರ ಬ್ಲಾಕ್ನಲ್ಲಿರುವ ನ್ಯಾಷನಲ್ ಇಂಗ್ಲೀಷ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ “ಅರಿವು”…
ಜಿಲ್ಲಾ ಸುದ್ದಿ
3 hours ago
ಹಾವೇರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪಟ್ಟಿಗೆ ಸೇರಿಸಿ: ಸರ್ಕಾರಕ್ಕೆ ರೈತರ ಉಗ್ರ ಆಗ್ರಹ
ರಾಜ್ಯ ಸರ್ಕಾರವು ಇತ್ತೀಚೆಗೆ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಈ ಪಟ್ಟಿಯಲ್ಲಿ ಮಳೆ ಕೊರತೆಯಿಂದ ಕಂಗಾಲಾಗಿರುವ ಹಾವೇರಿ ಜಿಲ್ಲೆಯ…
ಉಪಯುಕ್ತ ಮಾಹಿತಿಗಳು
1 day ago
ಮೈಸೂರು ಮಹಿಳಾ ಪೊಲೀಸ್ ಠಾಣೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಭೇಟಿ: ಮೂಲಭೂತ ಸೌಕರ್ಯ ಪರಿಶೀಲನೆ
ಮೈಸೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಮೈಸೂರು ನಗರ ಪ್ರವಾಸದ ವೇಳೆ ಇಲ್ಲಿನ ನೆಹರೂ…
ಉಪಯುಕ್ತ ಮಾಹಿತಿಗಳು
1 day ago
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ: ಭಕ್ತರ ಸುರಕ್ಷತೆಗೆ ಪೊಲೀಸರ ವಿಶೇಷ ಸಂಚಾರ ಕ್ರಮ
ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ವಾರ್ಷಿಕ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ನಂದವರಂ…









