ಟ್ರೆಂಡಿಂಗ್ ಸುದ್ದಿಗಳು
2 hours ago
*ಬೆಂಗಳೂರಿಗರಿಗೆ ಬೆಲೆ ಏರಿಕೆ ಬಿಸಿ: ಅಡುಗೆ ಎಣ್ಣೆ ದರದಲ್ಲಿ ದಿಢೀರ್ ಏರಿಕೆ!*
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಪರಿಣಾಮ ಇದೀಗ ನೇರವಾಗಿ ಕನ್ನಡಿಗರ ಅಡುಗೆ ಮನೆಯ ಮೇಲೆ…
Crime News
2 hours ago
*ಎಂಡಿಎ ಅಕ್ರಮಗಳ ಅಸಲಿ ಆಟ: ಭ್ರಷ್ಟ ತಹಸೀಲ್ದಾರ್ ಪರ ಪ್ರಾಧಿಕಾರದ ‘ಬ್ಯಾಟಿಂಗ್’, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ!*
ಮೈಸೂರು: ಹೆಸರು ಬದಲಾದರೂ ಗುಣ ಬದಲಾಗಿಲ್ಲವೇ? ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಈಗ ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ (ಎಂಡಿಎ) ಆಗಿ…
ಟ್ರೆಂಡಿಂಗ್ ಸುದ್ದಿಗಳು
2 hours ago
*ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಜಿ. ಬಸವರಾಜ್ ಕಾರು ಅಪಘಾತ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು*
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಜಿ. ಬಸವರಾಜ್ ಅವರ ಕಾರು ಅಪಘಾತಕ್ಕೀಡಾಗಿದೆ.…
Crime News
3 hours ago
*ಸವಾರಿ ಕೊಟ್ಟವನೇ ಸಂಚು ರೂಪಿಸಿದ; ಹೆಬ್ಬಾಳ ಪೊಲೀಸರ ಬಲೆಯಲ್ಲಿ ಕಿಲಾಡಿ ರ್ಯಾಪಿಡೋ ಚಾಲಕ!*
ಬೆಂಗಳೂರು: ಟ್ಯಾಕ್ಸಿ ಬುಕ್ ಮಾಡಿ ಹೋಗುವಾಗ ಫೋನ್ನಲ್ಲಿ ಆಡುವ ಮಾತು ನಿಮ್ಮ ಮನೆಯನ್ನೇ ದೋಚುವಂತೆ ಮಾಡಬಹುದು ಎಂಬುವುದಕ್ಕೆ ಈ ಘಟನೆಯೇ…
ಅಂತಾರಾಷ್ಟ್ರೀಯ
3 hours ago
*ಬೆಂಗಳೂರಿನಲ್ಲಿ ಏರ್ ಬಸ್ ಬೃಹತ್ ತಂತ್ರಜ್ಞಾನ ಕೇಂದ್ರ ಉದ್ಘಾಟನೆ: ವಿಮಾನಯಾನ ವಲಯದಲ್ಲಿ ಕರ್ನಾಟಕಕ್ಕೆ ಜಾಗತಿಕ ಮನ್ನಣೆ*
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ವಿಮಾನಯಾನ ಭೂಪಟದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ನಗರದ ಕಾಡುಗೋಡಿ ಸಮೀಪದ ಟೈಟಾನಿಯಂ ಟೆಕ್…
ಅಂತಾರಾಷ್ಟ್ರೀಯ
3 hours ago
*ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದೇಶ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
“ಹೆಣ್ಣು ಅಬಲೆಯಲ್ಲ, ಅವಳು ಜಗತ್ತನ್ನೇ ಆಳಬಲ್ಲ ಶಕ್ತಿಯುಳ್ಳವಳು” ನಾಡಿನ ಸಮಸ್ತ ತಾಯಂದಿರಿಗೆ, ಪ್ರೀತಿಯ ಅಕ್ಕ-ತಂಗಿಯರಿಗೆ ಹಾಗೂ ಹೆಣ್ಣುಮಕ್ಕಳಿಗೆ ಅಂತಾರಾಷ್ಟ್ರೀಯ ಮಹಿಳಾ…
ರಾಜ್ಯ ಸುದ್ದಿ
3 hours ago
*ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅಬ್ಬರ: ಮಹಿಳೆಯರಿಗಾಗಿ ‘ಅನ್ನಪೂರ್ಣ ಸೂಪರ್ ಸಿಕ್ಸ್’ ಭರವಸೆಗಳ ಘೋಷಣೆ*
ಮಹಾಬಲಿಪುರಂ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಭರ್ಜರಿ…
Crime News
3 hours ago
ಬಳ್ಳಾರಿ: ವಸತಿ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಭೀಕರ ಹಲ್ಲೆ, ಓರ್ವ ಸಾವು
ಬಳ್ಳಾರಿ: ನಗರದ ಗುರುಕುಲ ವಸತಿ ಶಾಲೆಯಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಘಟನೆಯೊಂದರಲ್ಲಿ, ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಗಳು ಹಾಗೂ ವಾರ್ಡನ್…
ಜಿಲ್ಲಾ ಸುದ್ದಿ
3 hours ago
ಬೆಂಗಳೂರು-ಕನಕಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಯುವಕರು ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಹೊರವಲಯದ ಕನಕಪುರ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ಕಾರು…
Crime News
3 hours ago
ಕ್ಷುಲ್ಲಕ ಕಾರಣಕ್ಕೆ ಸಂಸಾರದಲ್ಲಿ ಬಿರುಗಾಳಿ: ಪತಿಯ ನಿಂದನೆಗೆ ಮನನೊಂದು ಗೃಹಿಣಿ ಆತ್ಮಹತ್ಯೆ
ಸಣ್ಣಪುಟ್ಟ ವಿಚಾರಗಳಿಗೆ ದಂಪತಿಗಳ ನಡುವೆ ಉಂಟಾಗುವ ವಾಗ್ವಾದವೊಂದು ಗೃಹಿಣಿಯೊಬ್ಬರ ಬಲಿ ಪಡೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ವರದಿಯಾಗಿದೆ. ಮೂರು ದಿನದ…










